Sunday 2 October 2016


ಗಾಂಧೀ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ.

            ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಅಕ್ಟೋಬರ್ 2 ರಂದು ಜನಿಸಿದ ಮಹಾನ್ ನಾಯಕರ ಭಾವಚಿತ್ರಗಳಿಗೆ ಶಾಲಾ ಮಕ್ಕಳ ಜೊತೆಗೂಡಿ ಪುಷ್ಪಾರ್ಚನೆ ಮಾಡಲಾಯಿತು. ಈ ಮಹಾನ್ ನಾಯಕರ ತ್ಯಾಗ ಬಲಿದಾನಗಳ ಜೀವನ ಕಥೆಗಳನ್ನು ಮಕ್ಕಳಿಗೆ ಹೇಳಲಾಯಿತು. ಗಾಂಧೀ ಕಂಡ ಸ್ವಚ್ಚ ಸುಂದರ ಭಾರತದ ಕನಸಿನಂತೆ "ಸೇವನಾ ವಾರ"ವನ್ನು ಆರಂಭಿಸಲಾಯಿತು. ಶಾಲಾ ಪರಿಸರವನ್ನು ಮಕ್ಕಳೊಂದಿಗೆ ಸೇರಿ ಶುಚಿಗೊಳಿಸಲಾಯಿತು. 



ಸೇವನಾ ವಾರಚಾರಣೆ ಪ್ರಯುಕ್ತ ಮಾಲಿನ್ಯ ಮುಕ್ತ ಶಾಲಾ ಪರಿಸರ ಸ್ವಚತಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಕ್ಕಳು ಅಧ್ಯಾಪಕರು ಶಾಲಾ ಪರಿಸರ ಶುಚಿಗೊಳಿಸಿ  ಸೇವನಾ ವಾರಾಚರಣೆಯಲ್ಲಿ ಪಾಲ್ಗೊಂಡರು.



No comments: