Thursday 25 June 2015

ಜೂನ್ 25;  ವಾಚನಾ ಸಪ್ತಾಹ ಸಮಾರೋಪ

          ಪಿ.ಎನ್.ಪಣಿಕ್ಕರ್ ರವರ ಸ್ಮರಣಾರ್ಥ ನಡೆಸಿದ ವಾಚನಾ ವಾರಾಚರಣೆಯ ಸಮಾರೋಪ ಸಮಾರಂಭ 25-6-2015 ರಂದು ನಡೆಸಲಾಯಿತು .ಸಭೆಯ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಶ್ರೀ ಅಬ್ಬಾಸ್ ವಹಿಸಿ ಹಿತವಚನಗಳನ್ನು ನುಡಿದರು. ವಾಚನಾ ವಾರದ ಅಂಗವಾಗಿ ನಡೆದ  ಕಥಾ ರಚನೆ, ರಸಪ್ರಶ್ನೆ, ಚಿತ್ರ ರಚನೆ, ಪುಸ್ತಕ ವರದಿ ಮುಂತಾದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುರಸ್ಕಾರಗಳನ್ನು ನೀಡಿ ಅಭಿನಂದಿಸಲಾಯಿತು. ಮಕ್ಕಳ ಸ್ವ-ರಚನೆಗಳ  ಹಸ್ತ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಯಿತು.

No comments: