Friday 7 August 2015

ರವೀಂದ್ರನಾಥ ಟಾಗೋರ್ ಅವರ ಸ್ಮರಣೆ

ಇತ್ತೀಚೆಗೆ ಕೇಂದ್ರಸರ್ಕಾರ ಕವಿ ರವೀಂದ್ರನಾಥ ಟಾಗೋರ‍್ ಅವರ ೧೫೦ ನೇ ಪುಣ್ಯಸ್ಮರಣಾರ್ಥಕವಾಗಿ "ಸಂಸ್ಕೃತಿ ಯಾತ್ರಾ" ಎಂಬ ರೈಲಿನಲ್ಲಿ ಅವರ ಜೀವನದ ಸ್ಮರಣೀಯ ಛಾಯಾಚಿತ್ರಗಳು ಹಾಗು ಅವರ ಕಲಾಕೃತಿಗಳ ಪ್ರದರ್ಶನವನ್ನು ಏರ್ಪಡಿಸಿದೆ. ಬೆಂಗಳೂರಿನ ಕಂಟೋನ್ ಮೆಂಟ್ ರೈಲು ನಿಲ್ದಾಣದಲ್ಲಿ ಐದು ಭೋಗಿಗಳಲ್ಲಿ ಬಂದ ಈ ರಥ ಯಾತ್ರಾ ಪ್ರದರ್ಶನವನ್ನು ಪ್ರತಿಯೊಬ್ಬರೂ ಒಮ್ಮೆ ನೋಡಲೇಬೇಕಾದದ್ದು...

 ಕವಿ ರವೀಂದ್ರರು 

 ಬಾಲ್ಯದಲ್ಲಿ  ರವೀಂದ್ರರು
 ಭಾರತದ ಹೆಮ್ಮೆ ಕವಿ ರವೀಂದ್ರರು

 ಕವಿಗೆ ಸಂದ ನೋಬಲ್ ಪದಕಗಳು


ಧರ್ಮ ಪತ್ನಿ ಮೃಣಾಲಿನಿದೇವಿಯೊಂದಿಗೆ 

ಮಗ ರತೀಂದ್ರನಾಥ ಮತ್ತು ಸೊಸೆಯೊಂದಿಗೆ

 ಐನ್ ಸ್ಟೀನ್ ರೊಂದಿಗೆ ರವೀಂದ್ರರು

ಬರವಣಿಗೆಯಲ್ಲಿ ಕವಿ ರವೀಂದ್ರರು

 ತಮ್ಮ ಚಿತ್ರಕಲೆಯಲ್ಲಿ ರವೀಂದ್ರರು
 ನೋಬಲ್ ಪಾರಿತೋಷಕ ಪತ್ರ

ಕುಟುಂಬದೊಂದಿಗೆ ರವೀಂದ್ರರು

ಗಾಂಧಿ ಕಸ್ತೂರ ಬಾ ಅವರೆದುರಿಗೆ ಕವಿಯ ವಾಚನ

No comments: